Tuesday, December 11, 2012

ಪೆದ್ದಚೆರುವಿನ ರಾಕ್ಷಸ ಇದು ಕೆನತ್ ಆಂಡರ್ಸನ್ ರ ಬೇಟೆ ಕಥೆಗಳು ಇವನ್ನ

 ಕನ್ನಡಕ್ಕೆ ನಮ್ ಕೆ ಪಿ ತೇಜಸ್ವಿ ಭಾವಾನುವಾದ ಮಾಡಿರೋ ಪುಸ್ತಕಗಳಲ್ಲಿ 

ಇದು ಒಂದು ಈ ಪುಸ್ತಕದಲ್ಲಿ ಒಟ್ಟು 3 ಕಥೆಗಳಿವೆ 1 ಪೆದ್ದಚೆರುವಿನ ನರಭಕ್ಷಕ 2

ತಾಳವಾಡಿಯ ಮೂಕರಾಕ್ಷಸ 3 ಲಕ್ಕವಳ್ಳಿಯ ಹೆಬ್ಬುಲಿ ಈ ಮೂರು ಕಥೆಗಳು 

ಮನುಷ್ಯ ಮತ್ತು ಬೇರೆ ಕಾರಣಗಳಿಂದ ಬೇಟೆಯಾಡಲು ಅಶಕ್ತವಾಗುವ ಈ 

ಮಾಂಸಹಾರಿ ಪ್ರಾಣಿಗಳು ಕೆಲವು ಬಾರಿ ಮನುಷ್ಯರನ್ನು ಬೇಟೆಯಾಡಿ ತಿಂದು 

ನರಭಕ್ಷಕಗಳಾಗಿ ಪರಿವರ್ತನೆಯಾಗಿ ಜನರಿಗೆ ತೊಂದರೆ ಮಾಡಿದಾಗ 

ಅವನ್ನು ಅನಿವಾರ್ಯವಾಗಿ ಕೆನತ್ ಬೇಟೆಯಾಡುತ್ತಾರೆ. ಬರಿ 

ಬೇಟೆಯಾಡೋದೆ ಅಲ್ಲದೇ ಆ ಪ್ರಾಣಿಗಳ ಜೀವನ ಕ್ರಮವನ್ನು ತುಂಬಾ 

ರೋಮಾಂಚನ ಭರಿತವಾಗಿ ಬರೆಯುತ್ತಾರೆ ಈ ಕಥೆಗಳನ್ನು ನಮ್ ತೇಜಸ್ವಿ 

ಅನುವಾದಿಸಿದ್ದಾರೆ ಈ ಪುಸ್ತಕಗಳು ಸಿಕ್ರೆ ಓದಿ