ಪೆದ್ದಚೆರುವಿನ ರಾಕ್ಷಸ ಇದು ಕೆನತ್ ಆಂಡರ್ಸನ್ ರ ಬೇಟೆ ಕಥೆಗಳು ಇವನ್ನ
ಕನ್ನಡಕ್ಕೆ ನಮ್ ಕೆ ಪಿ ತೇಜಸ್ವಿ ಭಾವಾನುವಾದ ಮಾಡಿರೋ ಪುಸ್ತಕಗಳಲ್ಲಿ
ಇದು ಒಂದು ಈ ಪುಸ್ತಕದಲ್ಲಿ ಒಟ್ಟು 3 ಕಥೆಗಳಿವೆ 1 ಪೆದ್ದಚೆರುವಿನ ನರಭಕ್ಷಕ 2
ತಾಳವಾಡಿಯ ಮೂಕರಾಕ್ಷಸ 3 ಲಕ್ಕವಳ್ಳಿಯ ಹೆಬ್ಬುಲಿ ಈ ಮೂರು ಕಥೆಗಳು
ಮನುಷ್ಯ ಮತ್ತು ಬ
ಮಾಂಸಹಾರಿ ಪ್ರಾಣಿಗಳು ಕೆಲವು ಬಾರಿ ಮನುಷ್ಯರನ್ನು ಬೇಟೆಯಾಡಿ ತಿಂದು
ನರಭಕ್ಷಕಗಳಾಗಿ ಪರಿವರ್ತನೆಯಾಗಿ ಜನರಿಗೆ ತೊಂದರೆ ಮಾಡಿದಾಗ
ಅವನ್ನು ಅನಿವಾರ್ಯವಾಗಿ ಕೆನತ್ ಬೇಟೆಯಾಡುತ್ತಾರೆ. ಬರಿ
ಬೇಟೆಯಾಡೋದೆ ಅಲ್ಲದೇ ಆ ಪ್ರಾಣಿಗಳ ಜೀವನ ಕ್ರಮವನ್ನು ತುಂಬಾ
ರೋಮಾಂಚನ ಭರಿತವಾಗಿ ಬರೆಯುತ್ತಾರೆ ಈ ಕಥೆಗಳನ್ನು ನಮ್ ತೇಜಸ್ವಿ
ಅನುವಾದಿಸಿದ್ದಾರೆ ಈ ಪುಸ್ತಕಗಳು ಸಿಕ್ರೆ ಓದಿ
No comments:
Post a Comment